Download Now Banner

This browser does not support the video element.

ಬೆಂಗಳೂರು ಉತ್ತರ: ರಮ್ಯಾ ವಿಚಾರದಲ್ಲಿ ತೆಗೆದುಕೊಂಡು ನಿಲುವು ಧರ್ಮಾಧಿಕಾರಿಗಳ ವಿಚಾರದಲ್ಲಿ ಯಾಕಿಲ್ಲ?: ನಗರದಲ್ಲಿ ಸಿ.ಟಿ ರವಿ

Bengaluru North, Bengaluru Urban | Sep 2, 2025
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿದ ಮಾಜಿ ಸಚಿವ ಸಿ ಟಿ ರವಿ ಅವರು, 21 ತಲೆಮಾರುಗಳಿಂದ ಧರ್ಮಸ್ಥಳ ವನ್ನ ಆರ್ಥಿಕವಾಗಿ ಮುನ್ನಡೆಸುತ್ತಿರುವ ಕುಟುಂಬದ ಮೇಲೆ ಕಳಂಕ ಬಂದಿದೆ. ಅದನ್ನ ಕೇಳಬಾರದಾ? ದೂರುದಾರನ ಪೂರ್ವಾಪರ ಪರಿಶೀಲನೆ ಮಾಡದೆ ತನಿಖೆಗೆ ನೀಡಿದ್ದೇಕೆ ? ಸುಳ್ಳುಸುದ್ದಿ ಹಬ್ಬುವಾಗ ಸರ್ಕಾರ ಯಾಕೆ ಅದನ್ನ ತಡೆಯಲಿಲ್ಲ? ರಮ್ಯಾ ವಿಚಾರದಲ್ಲಿ ತೆಗೆದುಕೊಂಡ ಕ್ರಮ ಧರ್ಮಾಧಿಕಾರಿಗಳ ಅಪಪ್ರಚಾರವನ್ನ ಯೂಟ್ಯೂಬ್ ನವರು ಮಾಡಿದಾಗ ಯಾಕೆ ಆಗಲಿಲ್ಲ? ಕಾಂಗ್ರೆಸ್ ಸಂಸತ್ ಸದಸ್ಯ ಇದನ್ನ ದೆಹಲಿಯ ಅವರ ಮನೆಯಲ್ಲಿ ಕುಳಿತು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ.
Read More News
T & CPrivacy PolicyContact Us