Download Now Banner

This browser does not support the video element.

ಚಿಕ್ಕಮಗಳೂರು: ದಿಡೀರ್ ಮಳೆಗೆ ಕಂಗೆಟ್ಟ ಮಲೆನಾಡಿಗರು.! 15 ದಿನಗಳ ಬಳಿಕ ಕಾಫಿನಾಡಿಗೆ ವರುಣ ಮತ್ತೆ ಎಂಟ್ರಿ.!

Chikkamagaluru, Chikkamagaluru | Sep 10, 2025
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಬಿಡು ಕೊಟ್ಟಿದ್ದ ಮಳೆ ಇಂದು ಮತ್ತೆ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆ ಕಾಲ ಸುರಿದಿದ್ದು ಮಲೆನಾಡಿಗರ ಜನ ಜೀವನವನ್ನು ಅರ್ಥವ್ಯಸ್ತಗೊಳಿಸಿತು. ದಿಡೀರ್ ಮಳೆ ಆರಂಭವಾಗಿದ್ದರಿಂದ ಸಾರ್ವಜನಿಕರು ಪರದಾಟ ಪಡುವಂತಾಗಿತ್ತು.
Read More News
T & CPrivacy PolicyContact Us