Download Now Banner

This browser does not support the video element.

ಧಾರವಾಡ: ಲೇಕ್ ಲ್ಯಾಂಡ್‌ನ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಭಾಗಿ: ನಗರದಲ್ಲಿ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ

Dharwad, Dharwad | Aug 22, 2025
ಧಾರವಾಡ ತಾಲೂಕಿನ ಉಪ್ಪಿನ ಬೇಟಗೇರಿ ಉರ್ದು ಶಾಲೆಯ ಕನ್ನಡ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಆಗಸ್ಟ್ 29 ರಿಂದ 31 ರವರಗೆ ಅಮೆರಿಕಾದ ಫ್ಲೋರಿಡಾ ರಾಜ್ಯದ ಲೇಕ್ ಲ್ಯಾಂಡ್‌ನಲ್ಲಿ ನಡೆಯುವ ೮ನೇ ನಾವಿಕ ವಿಶ್ವ ಕನ್ನಡ-೨೦೨೫ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ತಿಳಿಸಿದರು.
Read More News
T & CPrivacy PolicyContact Us