Download Now Banner

This browser does not support the video element.

ಚಿಕ್ಕಬಳ್ಳಾಪುರ: ಕಾಂಗ್ರೇಸ್ ಬಿ ಟೀಮ್‌ನಿಂದ ನಂದಿ ಕ್ರಾಸ್ ನಲ್ಲೆ ಕಾರ್ಮಿಕ‌ ಸಚಿವ ಸಂತೊಷ್ ಲಾಡ್ ಗೆ ಹಾಪಲ್ ಹಾರ ಹಾಕಿ ಸ್ವಾಗತ

Chikkaballapura, Chikkaballapur | Sep 10, 2025
ಚಿಕ್ಕಬಳ್ಳಾಪುರ ಕನ್ಮಡ ಭವನದಲ್ಲಿ ಅಸಂಘಟಿತ ಕಾರ್ಮಿಕರಿಗೆ ವಿವಿದ ಸೌಲಬ್ಯಗಳ ವಿತರಣೆಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನ ಚಿಕ್ಕಬಳ್ಳಾಪುರ ಕಾಂಗ್ರೇಸ್ ಬಿ ಟೀಮ್ ನಂದಿ ಕ್ರಾಸ್ ನಲ್ಲೆ ಅಧ್ದೂರಿ ಸ್ವಾಗತ ಕೋರಿದರು ಬೃಹತ್ ಗಾತ್ರದ ಆಪಲ್ ಹಾರ ಹಾಕಿ ಪ್ರವಾಸಿ ಮಂದಿರದವರೆಗೂ ಮೆರವಣಿಗೆ ಮಾಡಿ ಅಲ್ಲಿಂದ ಹೊರಟು ಹೋದರು
Read More News
T & CPrivacy PolicyContact Us