Download Now Banner

This browser does not support the video element.

ಗಂಗಾವತಿ: ನಗರದಲ್ಲಿನ ಗೋಡೋನವೊಂದರಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ ಗೋಡೋನ್ ಮ್ಯಾನೇಜರ್ ಅಮಾನತ್ತು

Gangawati, Koppal | Aug 27, 2025
ಗಂಗಾವತಿ ನಗರದಲ್ಲಿನ ಕನಕಗಿರಿ ರಸ್ತೆಯಲ್ಲಿರುವ ಗೋಡೋನವೊಂದರಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಣೆ ಗೋಡೋನ್ ಮ್ಯಾನೇಜರ್ ಅಮಾನತ್ತು ಮಾಡಿದ್ದಾರೆ. ಆಗಸ್ಟ್ 27 ರಂದು ಸಂಜೆ 5-00 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ಲಬ್ಯವಾಗಿದೆ. ಎಪಿಎಂಸಿಯಲ್ಲಿ ಅಕ್ರಮವಾಗಿ ಅನ್ನಬಾಗ್ಯ ಅಕ್ಕಿ ಸಂಗ್ರಹಣೆ ಮಾಡಿದ ಅಂಗಡಿಯ ಮಾಲಕನ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂದು ಗಂಗಾವತಿ ತಾಲ್ಲೂಕಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟೇಶ ಬಾಬು ಮಾಹಿತಿ ನೀಡಿದ್ದಾರೆ
Read More News
T & CPrivacy PolicyContact Us