Download Now Banner

This browser does not support the video element.

ಧಾರವಾಡ: ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ 11ನೇ ದಿನಗಳ ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ

Dharwad, Dharwad | Sep 6, 2025
ಗಣೇಶೋತ್ಸವ ಹಿನ್ನೆಲೆಯಲ್ಲಿ 11 ನೇ ದಿನಗಳ ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು. ಶನಿವಾರ ಸಂಜೆ 5 ಗಂಟೆಗೆ ಧಾರವಾಡದ ಕಮಲಾಪುರ, ಮದಿಹಾಳ, ಟಿಕಾರೆ ರಸ್ತೆ, ಹೊಸ ಯಲ್ಲಾಪುರ, ಶ್ರೀನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ಥಾಪನೆ ಮಾಡಿರುವ ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸೇವೆ ಸಮರ್ಪಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆದಿದ್ದು, ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ
Read More News
T & CPrivacy PolicyContact Us