Download Now Banner

This browser does not support the video element.

ಕೊಪ್ಪಳ: ನಗರದ ಶಾದಿಮಹಲನಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತಪ್ರದರ್ಶನ ಮಾರಾಟ‌ ಮೇಳ ಡಿಸಿ ಭೇಟಿ

Koppal, Koppal | Aug 30, 2025
ಕೊಪ್ಪಳ ನಗರದ ಮುಸ್ಲಿಂ ಶಾದಿಮಹಲನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತಪ್ರದರ್ಶನ ಹಾಗೂ ಮಾರಾಟ‌ ಮೇಳಕ್ಕೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಭೇಟಿ ನೀಡಿದ್ದಾರೆ. ಆಗಸ್ಟ್ 30 ರಂದು ಮಧ್ಯಾಹ್ನ 2-30 ಗಂಟೆಗೆ ಭೇಟಿ ನೀಡಿ ವಸ್ತುಪ್ರರ್ಶನ ಮಳಿಗೆಗಳನ್ನು ವೀಕ್ಷಿಸಿದರು. ನಂತರ ಮಾತನಾಡಿದ ಡಿ.ಸಿ.ಡಾ.ಸುರೇಶ ಬಿ.ಇಟ್ನಾಳ ನೇಕಾರರಿಂದ ನೇರವಾಗಿ ಗ್ರಾಹಕರಿಗೆ ಕಡಿಮೇ ದರ ಮತ್ತು ಡಿಸ್ ಕೌಂಟ್ ನಲ್ಲಿ ಖಾದಿ ಬಟ್ಟೆಗಳನ್ನು ಖರಿದಿಸುವ ಅವಕಾಶ ಲಬ್ಯವಾಗಿದೆ ಎಂದು ಹೇಳಿದರು
Read More News
T & CPrivacy PolicyContact Us