Download Now Banner

This browser does not support the video element.

ಮಂಗಳೂರು: ಧರ್ಮಸ್ಥಳ ಕೇಸ್: ಬೆಳ್ತಂಗಡಿಯಲ್ಲಿ ಇಂದು ಕೂಡಾ ಎಸ್ ಐಟಿ ವಿಚಾರಣೆ ಚುರುಕು

Mangaluru, Dakshina Kannada | Sep 11, 2025
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗಾಗಿ ಸೆ.11 ರಂದು 11.20 ಕ್ಕೆ ವಿಠಲ್ ಗೌಡ, ಪ್ರದೀಪ್, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ‌. ಕಳೆದ ಒಂದು ವಾರದಿಂದ ನಿರಂತರ ವಿಚಾರಣೆ ನಡೆಯುತ್ತಿದ್ದು, ಎಸ್.ಐ.ಟಿ ಅಧಿಕಾರಿಗಳು ಹೇಳಿಕೆ ಪಡೆಯುವ ಕಾರ್ಯ ನಡೆಸುತ್ತಿದ್ದಾರೆ.
Read More News
T & CPrivacy PolicyContact Us