Download Now Banner

This browser does not support the video element.

ಕನಕಪುರ: ತುಂಗಣಿ ಗೇಟ್ ಬಳಿ ಕಾರು ಅಪಘಾತ

Kanakapura, Ramanagara | Sep 13, 2025
ವೇಗವಾಗಿ ಬಂದ ಕಾರು‌ ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತುಂಗಣಿ ಗೇಟ್ ಬಳಿ ನಡೆದಿದೆ. ಕನಕಪುರ - ಬೆಂಗಳೂರು ಮುಖ್ಯ ರಸ್ತೆಯ ತುಂಗಣಿ ಗೇಟ್ ಬಳಿ ಶನಿವಾರ ಅಪಘಾತ ನಡೆದಿದೆ. ಅತೀ ವೇಗವಾಗಿ ಬಂದ ಕಾರುನ ಚಾಲಕ ಕಾರನ್ನ ನಿಯಂತ್ರಣ ಮಾಡಲಾಗದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Read More News
T & CPrivacy PolicyContact Us