Download Now Banner

This browser does not support the video element.

ಗೌರಿಬಿದನೂರು: ಪಟ್ಟಣದ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಉದ್ಯೋಗ ಮೇಳ ಆಯೋಜನೆ

Gauribidanur, Chikkaballapur | Aug 24, 2025
ಗೌರಿಬಿದನೂರು ನಗರದ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಎಚ್ ನರಸಿಂಹಯ್ಯನವರ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕಳೆದ ಒಂದು ತಿಂಗಳಿಂದ ತಾಲೂಕಿನಲ್ಲಿ ಪ್ರಚಾರ ಮಾಡಿ ಇರುವಂತಹ ನಿರುದ್ಯೋಗಸ್ಥರಿಗೆ, ಹಲವಾರು ಕಂಪನಿಗಳನ್ನು ನಾವು ಒಂದು ಏಜೆನ್ಸಿ ಮುಖಾಂತರ ತರುವ ಕೆಲಸವನ್ನು ಮಾಡಿದ್ದೇವೆ ಎಂದು ಎಚ್ಎನ್ ಪ್ರಾಧಿಕಾರದ ಅಧ್ಯಕ್ಷ ಎನ್ ಹೆಚ್ ಶಿವಶಂಕರ್ ರೆಡ್ಡಿ ತಿಳಿಸಿದರು.
Read More News
T & CPrivacy PolicyContact Us