Download Now Banner

This browser does not support the video element.

ಹುಕ್ಕೇರಿ: ಅಂಕಲಗುಡಿ ಕ್ಷೇತ್ರದಲ್ಲಿ ಗಲಾಟೆ ಜಾರಕಿಹೊಳಿ ಬೆಂಬಲಿಗರಿಂದ ಸ್ಪಷ್ಟನೆ

Hukeri, Belagavi | Sep 10, 2025
ಗಂಟೆಗೆ ನಡೆಯಬೇಕಾಗಿದ್ದ ಸಭೆಯ ಹಿನ್ನೆಲೆಯಲ್ಲಿ ಪಿಕೆಪಿಎಸ್ ನ ಜಾರಕಿಹೊಳಿ ಬೆಂಬಲಿತ ಮೂವರು ಸದಸ್ಯರನ್ನು ಕತ್ತಿ ಬೆಂಬಲಿಗರ ಗುಂಪು ಹೈಜಾಕ್ ಮಾಡಿ, ಗುಂಡಾಗಿರಿ ವರ್ತನೆ ತೋರಿದೆ ಎಂದು ಮುಖಂಡ ಅರವಿಂದ ಕಾರ್ಚಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯ ಗುಂಡಾ ವರ್ತನೆಯನ್ನು ಪ್ರಶ್ನಿಸಿದಾಗ, ನಮ್ಮ ಬೆಂಬಲಿತ ನಾಲೈದು ಜನರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಹಾಗಾಗಿ, ಇಲ್ಲಿ ಯಾರೂ.. ಗುಂಡಾಗಿರಿ ಮಾಡುತ್ತಿದ್ದಾರೆ ನಮ್ಮ ಜೊತೆಯಲ್ಲಿ
Read More News
T & CPrivacy PolicyContact Us