Download Now Banner

This browser does not support the video element.

ಶಿವಮೊಗ್ಗ: ಹಿಂದೂಗಳ ಸರ್ವನಾಶ ಮಾಡೋಕೆ ಅಂತಾನೆ ಸಿಎಂ ಸಿದ್ದರಾಮಯ್ಯ ಇರೋದು: ನಗರದಲ್ಲಿ ಶಾಸಕ ಚನ್ನಬಸಪ್ಪ

Shivamogga, Shimoga | Aug 23, 2025
ಹಿಂದೂಗಳ ಸರ್ವನಾಶ ಮಾಡೋಕೆ ಅಂತಾನೆ ಇರೋದು ಸಿಎಂ ಸಿದ್ದರಾಮಯ್ಯ ಎಂದು ಶಿವಮೊಗ್ಗ ನಗರದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶನಿವಾರ ಶಿವಮೊಗ್ಗದಲ್ಲಿ ಬಿಜೆಪಿ ಘಟಕದ ವತಿಯಿಂದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಹೆಸರಿನಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ವಿರುದ್ಧ ಅನೇಕ ಷಡ್ಯಂತ್ರಕ್ಕೆ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಹಿಂದೂತ್ವ ಮರೆತ ಸರ್ಕಾರ. ಇವರಿಂದ ಹಿಂದುಗಳ ರಕ್ಷಣೆ ಆಗೋಲ್ಲ ಹಿಂದೂಗಳ ಸರ್ವನಾಶ ಮಾಡೋಕೆ ಅಂತ ಇರೋದು ಸಿಎಂ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
Read More News
T & CPrivacy PolicyContact Us