Download Now Banner

This browser does not support the video element.

ದೇವನಹಳ್ಳಿ: ಚಿಕ್ಕನಹಳ್ಳಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದ್ದ ಆರೋಪಿಯ ಬಂಧಿಸಿದ ವಿಜಯಪುರ ಪೊಲೀಸರು

Devanahalli, Bengaluru Rural | Sep 9, 2025
ಕೆರೆಯಲ್ಲಿ ಮುಳುಗಿಸಿ ಮಹಿಳೆ ಕೊಲೆ ಮಾಡಿದ ಆರೋಪಿ ಬಂಧಿಸಿದ ವಿಜಯಪುರ ಪಟ್ಟಣದ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಚಿಕ್ಕನಹಳ್ಳಿ ಕೆರೆಯಲ್ಲಿ ಕುರಿ ಖರೀದಿಸಿದ ಬಾಕಿ ಉಳಿಸಿಕೊಂಡಿರುವ ಹಣ ಕೊಡುವುದಕ್ಕಾಗಿ ಮಹಿಳೆಯನ್ನು ಕರೆಸಿಕೊಂಡು ಚಿಕ್ಕನಹಳ್ಳಿ ಕೆರೆಯಲ್ಲಿ ಮುಳುಗಿಸಿ ಸಾಯಿಸಿದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ 26 ವರ್ಷದ ಮಧು ಬಂದಿತಾರೋಪಿಯಾಗಿದ್ದು ವಿಜಯಪುರದ ಪರಶುರಾಮ ನಗರ ನಿವಾಸಿಯಾಗಿದ್ದಾನೆ
Read More News
T & CPrivacy PolicyContact Us