Download Now Banner

This browser does not support the video element.

ಕೊಪ್ಪಳ: ಒಳಮೀಸಲಾತಿ ಜಾರಿಯಲ್ಲಿ ಸಿಎಂ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ನಾಗಮೋಹನ್ ದಾಸ್ ವರದಿ ಪರಿಗಣಿಸಿಲ್ಲ; ಮುನಿರಾಬಾದನಲ್ಲಿ ಗೋವಿಂದ ಹೇಳಿಕೆ

Koppal, Koppal | Sep 11, 2025
ಒಳಮೀಸಲಾತಿ ಜಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಮತ್ತು ನಾಗಮೋಹನ್ ದಾಸ್ ವರದಿಯನ್ನು ಪರಿಗಣಿಸಿಲ್ಲ.ಬಿಜೆಪಿ ಸರ್ಕಾರದಲ್ಲಿ ಸಿಫಾರಸ್ಸು ಮಾಡಿದ ಮಾಧುಸ್ವಾಮಿಯ ವರದಿಯಂತೆ ಒಳಮೀಸಲಾತಿ ಜಾರಿ ಮಾಡದೆ ತಿಪ್ಪೆಸಾರಿಸುವ ಕೆಲಸ ಮಾಡಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ದ ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದ್ದಾರೆ. ಸೆಪ್ಟೆಂಬರ್ 11 ರಂದು ಮಧ್ಯಾಹ್ನ 3-00 ಗಂಟೆಗೆ ಕೊಪ್ಪಳ ತಾಲ್ಲೂಕಿನ ಮುನಿರಾಬಾದ ಗ್ರಾಮದಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸೂಗುರು. ಈರಪ್ಪ ಗುಡಗುಂಟಿ ಗಣೇಶ ಹೊರತಟ್ನಾಳ
Read More News
T & CPrivacy PolicyContact Us