Download Now Banner

This browser does not support the video element.

ಬೆಂಗಳೂರು ಉತ್ತರ: ಸಿಎಂ‌ ನಿವಾಸದ ಬಳಿ ಕಾರಿಗೆ ಬೆಂಕಿ, ಧಗಧಗನೆ ಹೊತ್ತಿ ಉರಿದ ಕಾರು

Bengaluru North, Bengaluru Urban | Sep 12, 2025
ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಕಾರಿಗೆ ಬೆಂಕಿ, ಧಗಧಗನೇ ಹೊತ್ತಿ ಉರಿದ ಕಾರು. ವಿಡ್ಸರ್ ಮ್ಯಾನರ್ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರು, ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿಗೆ ಭಸ್ಮವಾಗಿದ್ದು, ಈ ಘಟನೆಗೆ, ನಿಖರ ಕಾರಣ ತಿಳಿದು ಬಂದಿಲ್ಲ, ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ ನಿವಾಸದಲ್ಲೇ ಇದ್ದಂತ ಪೊಲೀಸರು ಸ್ಥಳಕ್ಕೆ‌ ದೌಡಾಯಿಸಿದ್ದು, ಸದ್ಯ ಈ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಕಾರಿಗೆ ಹೇಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇನ್ನಷ್ಟೇ ಮಾಹಿತಿ‌ ಹೊರಬೀಳಬೇಕಿದೆ.
Read More News
T & CPrivacy PolicyContact Us