Download Now Banner

This browser does not support the video element.

ಯಾದಗಿರಿ: ಕೊಂಗಂಡಿ ಗ್ರಾಮದಲ್ಲಿ ದಲಿತರು ಬಳಸುತ್ತಿದ್ದ ಬಾವಿ ಮುಚ್ಚಿದವರ ವಿರುದ್ಧ ನಗರದ ಡಿಸಿ ಕಚೇರಿ ಎಸ್ ಪಿ ಕಚೇರಿ ಮುಂದೆ ಡಿಎಸ್‍ಎಸ್ ಪ್ರತಿಭಟನೆ

Yadgir, Yadgir | Sep 2, 2025
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಂಡಿ ಗ್ರಾಮದಲ್ಲಿ ದಲಿತ ಸಮುದಾಯದ ಕುಟುಂಬಸ್ಥರು ಉಪಯೋಗಿಸುತ್ತಿದ್ದ ಬಾವಿಯನ್ನು ಮುಚ್ಚಲಾಗಿದ್ದು, ಬಾವಿ ಮುಚ್ಚಿದವರ ವಿರುದ್ಧ ಹಾಗೂ ಆ ಬಾವಿ ಸ್ಥಳವನ್ನು ಖರೀದಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಮಧ್ಯಾನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಿದರು.
Read More News
T & CPrivacy PolicyContact Us