Download Now Banner

This browser does not support the video element.

ಕೊಲ್ಹಾರ: ಕೊಲ್ಹಾರ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆ ಆಗಿರೋದ್ರಿಂದ ಆಗಸ್ಟ್ 25ರಂದು ಬೃಹತ್ ಹೋರಾಟ : ಪಟ್ಟಣದಲ್ಲಿ ಸೋಮು ಬಿರಾದಾರ

Kolhar, Vijayapura | Aug 22, 2025
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆ ಆಗಿರೋದ್ರಿಂದ ಆಗಸ್ಟ್ 25ರಂದು ರೈತರು ಹೋರಾಟಕ್ಕೆ ನಿರ್ಧರಿಸಿದ್ದಾರೆ.. ಕೊಲ್ಹಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ನೇತೃತ್ವದಲ್ಲಿ ರೈತರು ಹೋರಾಟ ನಡೆಸಲಿದ್ದು, ಈಗಾಗಲೇ ಕೊಲ್ಹಾರ ತಾಲೂಕಿನಲ್ಲಿ ನಿರಂತರ ಮಳೆ ಆಗಿರೋದ್ರಿಂದ ಮೆಕ್ಕೆ ಜೋಳದ ಬೆಳೆ ಹಾನಿಯಾಗಿದೆ....
Read More News
T & CPrivacy PolicyContact Us