Download Now Banner

This browser does not support the video element.

ಚಾಮರಾಜನಗರ: ಹರದನಹಳ್ಳಿ ಬಳಿ ಬೈಕ್ ಗೆ ಈಚರ್ ವಾಹನ ಡಿಕ್ಕಿ, ಸವಾರನ ಕಾಲು ಮುರಿತ

Chamarajanagar, Chamarajnagar | Sep 5, 2025
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಬೈಕ್ ಗೆ ತಮಿಳುನಾಡು ಮೂಲದ ಈಚರ್ ವಾಹನ ಡಿಕ್ಕಿ ಹೊಡೆದ ಪರಿಹಾರ ಸವಾರನ ಕಾಲು ಮುರಿದಿದೆ. ಇನ್ನೂ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ದಾಖಲು ಮಾಡಿ ಈಚರ್ ವಾಹನ ಜಪ್ತಿ ಮಾಡಲಾಯಿತು. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More News
T & CPrivacy PolicyContact Us