Download Now Banner

This browser does not support the video element.

ಶಹಾಪುರ: ಸಗರ ಗ್ರಾಮದಲ್ಲಿ ಶಹಾಪುರ ನಗರ ಪೊಲೀಸ್ ಠಾಣೆ ಪಿಐ ಎಸ್.ಎಮ್ ಪಾಟಿಲ್ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ

Shahpur, Yadgir | Aug 24, 2025
ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಆಚರಣೆ ಪ್ರಯುಕ್ತ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಹಾಪುರ ನಗರ ಠಾಣೆಯ ಪಿಐ ಎಸ್.ಎಮ್ ಪಾಟೀಲ್ ಹೇಳಿದರು ಸಗರ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಎಲ್ಲಾ ಪರವಾನಿಗೆಗಳು ಒಂದೇ ಕಡೆಗಳಲ್ಲಿ ದೊರೆಯಲು ಠಾಣೆಯಲ್ಲಿ ವ್ಯವಸ್ಥೆ ಮಾಡಲಾಗದು ಎಂದರು. ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಸಂಘಟನೆಯ ಮುಖಂಡರು ಶಾಂತಿ ಸಭೆಯಲ್ಲಿ ಭಾಗವಹಿಸಿದರು.
Read More News
T & CPrivacy PolicyContact Us