Download Now Banner

This browser does not support the video element.

ಕಲಬುರಗಿ: ಒಳಮೀಸಲಾತಿಯಿಂದ ಅಲೆಮಾರಿ ಸಮುದಾಯಕ್ಕೆ ಘೋರ ಅನ್ಯಾಯ: ನಗರದಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ

Kalaburagi, Kalaburagi | Aug 22, 2025
ಕಲಬುರಗಿ : ಒಳಮೀಸಲಾತಿಯಿಂದಾಗಿ ಅಲೆಮಾರಿ ಸಮುದಾಯಗಳಿಗೆ ಘೋರ ಅನ್ಯಾಯವಾಗಿದೆ ಅಂತಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಆ22 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಅಲೆಮಾರಿ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ದಿಕ್ಕಿಲ್ಲದ ಭಿಕ್ಷಾಟನೆ ಮಾಡಿಕೊಂಡು ಬದುಕು ಕಟ್ಟಿಕೊಳ್ತೊದ್ದವರ ತಟ್ಟೆಗೆ ಸರ್ಕಾರ ಕನ್ನ ಹಾಕಿದೆ ಅಂತಾ ಅರ್ಜುನ್ ಭದ್ರೆ ಕಿಡಿಕಾರಿದ್ದಾರೆ..
Read More News
T & CPrivacy PolicyContact Us