Download Now Banner

This browser does not support the video element.

ರಾಯಚೂರು: ಸಿಂಧನೂರು ನಗರದ ಕ್ರೈಸ್ ವಸತಿ ಶಾಲೆ ನೌಕರರ ಮುಷ್ಕರ ಮುಂದೂಡಿಕೆ,ಸಿಂಧನೂರಿನಲ್ಲಿ ಟಿಯುಸಿಐ ಉಪಾಧ್ಯಕ್ಷ ಎಂ ಗಂಗಾಧರ್ ಹೇಳಿಕೆ

Raichur, Raichur | Aug 27, 2025
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಕ್ರೈಸ್ ವಸತಿ ಶಾಲೆಯ ಡಿ ಗ್ರೂಪ್ ನೌಕರರು ತಮ್ಮ ಆರು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಆಗಸ್ಟ್ 28 ರಂದು ಹಮ್ಮಿಕೊಂಡಿದ್ದ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ್ ತಿಳಿಸಿದ್ದಾರೆ, ಬುಧವಾರ ಮಧ್ಯಾನ ಸಿಂಧನೂರಿನಲ್ಲಿ ಈ ಕುರಿತು ಹೇಳಿಕೆ ನೀಡಿ, ಸಪ್ಟೆಂಬರ್ 2ರಂದು ಅಧಿಕಾರಿಗಳು ಸಭೆ ನಡೆಸಿ ಬೇಡಿಕೆ ಇಡೇರಿಸುವ ಭರವಸೆ ಇರುವುದರಿಂದ ಮುಷ್ಕರ ಮುಂದೂಡಲಾಗಿದೆ.ಬೇಡಿಕೆಗಳು ಈಡೇರಿಸದಿದ್ದಲ್ಲಿ ಮತ್ತೆ ಮುಷ್ಕರವನ್ನು ನಡೆಸಲಾಗುವುದು ಎಂದು ತಿಳಿಸಿದರು.
Read More News
T & CPrivacy PolicyContact Us