Download Now Banner

This browser does not support the video element.

ಹುಮ್ನಾಬಾದ್: ಕಾಂಗ್ರೆಸ್ ಸರ್ಕಾರ ಎಲ್ಲಕ್ಕೂ 21% ಕಮಿಷನ್ ಕೇಳುತ್ತಿದೆ :ಪಟ್ಟಣದಲ್ಲಿ ಪ್ರಾಂತ ಕೃಷಿ ಕೂಲಿಕಾರ್ರ ಸಂಘದ ಜಿಲ್ಲಾ ಅಧ್ಯಕ್ಷ ಇಸಾಮುದ್ದೀನ್

Homnabad, Bidar | Sep 4, 2025
ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಕ್ಕೂ 21% ಕಮಿಷನ್ ಪಡೆಯುತ್ತಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸಮುದ್ದೀನ್ ಮೀರಾಸಾಬ್ ಗಂಭೀರ ಆರೋಪ ಮಾಡಿದರು. ಅರಕಶಿ ಕುಲಿಕಾರರಿಗೆ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡಲಾಗುತ್ತಿಲ್ಲ. ಕೆಲಸ ಬೇಕಂದ್ರೆ ಕಡ್ಡಾಯವಾಗಿ ಇಂತಿಷ್ಟು ಕಮಿಷನ್ ಕೊಡುವಂತೆ ಅಧಿಕಾರಿಗಳು ಪಟ್ಟು ಹಿಡಿಯುತ್ತಿದ್ದಾರೆ ಎಂದು ಇಸಾಮುದ್ದಿನ್ ಮೀರಾಸಾಬ್ ಗುರುವಾರ ಮಧ್ಯಾಹ್ನ 1:30ಕ್ಕೆ ಅಗ್ರಹಿಸಿದರು.
Read More News
T & CPrivacy PolicyContact Us