Download Now Banner

This browser does not support the video element.

ಹುಮ್ನಾಬಾದ್: ಶಿಕ್ಷಕರ ದಿನಾಚರಣೆ ಎಂಎಲ್ಎ, ಎಂಎಲ್‌ಸಿಗಳಿಗಾಗಿ ನಗರದಲ್ಲಿಒಂದು ಗಂಟೆ ಕಾದು ನಿಂತ ಶಿಕ್ಷಕರು

Homnabad, Bidar | Sep 6, 2025
ಪಟ್ಟಣದ ಬಸವರಾಜ್ ಎಚ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಆರಂಭಗೊಳ್ಳಬೇಕಾಗಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಒಂದು ಗಂಟೆ ವಿಳಂಬವಾದರೂ ಆಗಮಿಸದೆ ಇರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು ಒಂದು ಗಂಟೆ ಕಾಲ ಸುಸ್ತಾದ ಪ್ರಸಂಗ ಶನಿವಾರ ಮಧ್ಯಾಹ್ನ 12ಕ್ಕೆ ನಡೆಯಿತು. ಈ ಕುರಿತು ಹೆಸರು ಹೇಳಲಿ ಶಿಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸಂಗವು ನಡೆಯಿತು.
Read More News
T & CPrivacy PolicyContact Us