Download Now Banner

This browser does not support the video element.

ರಾಮನಗರ: ಕನ್ನಡ ಚಲನ ಚಿತ್ರಗಳ ಉಳಿವಿಗಾಗಿ ನಗರದಲ್ಲಿ ವಾಟಳ್ ನಾಗರಾಜ್ ಪ್ರತಿಭಟನೆ

Ramanagara, Ramanagara | Sep 6, 2025
ಕನ್ನಡ ಚಲನಚಿತ್ರಗಳ ಉಳಿವಿಗಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದರು. ರಾಮನಗರದ ಐಜೂರು ವೃತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಕನ್ನಡ ಚಿತ್ರಗಳು ಬೇರೆ ರಾಜ್ಯದಲ್ಲಿ ಬಿಡುಗಡೆ ಆಗುತ್ತಿಲ್ಲ, ನಮ್ಮ ರಾಜ್ಯದಲ್ಲಿ ಅನ್ಯ ಭಾಷೆಗಳ ಚಿತ್ರಗಳು ತೆರೆ ಕಾಣುತ್ತಿವೆ ಇದು ನಿಲ್ಲಬೇಕು ಎಂದರು.
Read More News
T & CPrivacy PolicyContact Us