Download Now Banner

This browser does not support the video element.

ಗುಂಡ್ಲುಪೇಟೆ: ಕಗ್ಗಳದಹುಂಡಿಯಲ್ಲಿ ಹುಲಿ ಓಡಾಟ- ಹಂದಿ ಬೇಟೆಯಾಡಿದ ವ್ಯಾಘ್ರ

Gundlupet, Chamarajnagar | Aug 31, 2025
ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದ ರೈತರ ಜಮೀನುಗಳಲ್ಲಿ ಹುಲಿ ಓಡಾಟ ಕಂಡು ಬಂದಿದ್ದು ರೈತರು ಆತಂಕಗೊಂಡಿದ್ದಾರೆ. ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮದ್ದೂರು ಅರಣ್ಯ ವಲಯಕ್ಕೆ ಕಗ್ಗಳದಹುಂಡಿ ಒಳಪಡಲಿದ್ದು ಕಳೆದ ಮೂರ್ನಾಲ್ಕು ದಿನಗಳಿಂದಲೂ ಹುಲಿ ಕಾಣಿಸಿಕೊಳ್ಳುತ್ತಿದೆ. ಇಂದು ಕೂಡ ಕಾಡುಹಂದಿಯನ್ನು ಬೇಟೆಯಾಡಿ ತಿಂದು ಪರಾರಿಯಾಗಿದೆ.
Read More News
T & CPrivacy PolicyContact Us