Download Now Banner

This browser does not support the video element.

ಕೊಪ್ಪಳ: ಅಪರಾದ ತಡೆಗಟ್ಟಲು,ಅಪಘಾತ, ಓಡಿಹೋದ ಪ್ರಕರಣದ ವಾಹನಗಳ ಪತ್ತೆಗೆ ಸಿಸಿಟಿವಿ ಅಳವಡಿಕೆ; ಸಂಸದ ರಾಜಶೇಖರ ಹೇಳಿಕೆ

Koppal, Koppal | Sep 13, 2025
ಅಪರಾದಗಳನ್ನು ತಡೆಗಟ್ಟಲು ಅಪಘಾತ ಕ್ಕಿಡಾದ ಮತ್ತು ಓಡಿಹೋದ ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆಹಚ್ಚಲು. ರಸ್ತೆ ಅಪಘಾತಗಳನ್ನು ತಪ್ಪಿಸಲು ಅತಿ ವೇಗವನ್ನು ಪರಿಶೀಲಿಸಲು ಕಣ್ಗಾವಲು ಮೇಲವಿಚಾರಣೆಗೆ ರಾಷ್ಟ್ರೀಯ ಹೆದ್ದಾರಿ ಬಳಕದಾರರ ಸುರಕ್ಷತೆಗಾಗಿ ಜಂಕ್ಷನ್ ಸ್ಥಳಗಳಲ್ಲಿ ಬೆಳಕಿನ ಸೌಲಭ್ಯವನ್ನು ಒದಗಿಸಲು 205 ಕೋಟಿ ರೂಪಾಯಿಯಲ್ಲಿ ಸಿಸಿಟಿವಿ ಮತ್ತು ವಿದ್ಯುತ್ ದೀಪ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಸೆಪ್ಟೆಂಬರ್ 13 ರಂದು ಮಧ್ಯಾಹ್ನ 3-30 ಗಂಟೆಗೆ ಸಂಸದರ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಣಬಳ್ಳಾರಿ, ಬೂದಗುಂಪಾ ಕ್ರಾಸ್ ಅಳವಡಿಕೆ
Read More News
T & CPrivacy PolicyContact Us