Download Now Banner

This browser does not support the video element.

ಉಡುಪಿ: ನಗರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಸ್ವಸ್ಥ ವ್ಯಕ್ತಿಯ ರಕ್ಷಣೆ ವಾರಿಸುದಾರರಿಗೆ ಸೂಚನೆ

Udupi, Udupi | Sep 13, 2025
ರಾಷ್ಟ್ರೀಯ ಹೆದ್ದಾರಿ ಬಳಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ತನ್ನ ಹೆಸರು ವಿನಾಯಕ ಹೊಸಮಣಿ (30)ಲಯಗುಂಡಿ ಬಾಗಲಕೋಟೆ ಎಂದು ತಿಳಿಸಿದ್ದಾನೆ. ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
Read More News
T & CPrivacy PolicyContact Us