Download Now Banner

This browser does not support the video element.

ಭದ್ರಾವತಿ: ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ: ಬಿಆರ್ ಪಿ ಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್

Bhadravati, Shimoga | Sep 12, 2025
ಭದ್ರಾ ಜಲಾಶಯದ ಬಲದಂಡೆ ಒಡೆದು ಅವೈಜ್ಞಾನಿಕ ಕಾಮಗಾರಿ ವಿಚಾರ ಕುರಿತಂತೆ ಭದ್ರಾವತಿ ತಾಲೂಕಿನ ಬಿ ಆರ್ ಪಿ ಯಲ್ಲಿ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೂತುಕೊಂಡು ಮಾತನಾಡುತ್ತೇವೆ.ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ರೈತರನ್ನು, ಮುಖಂಡರನ್ನ ಕರೆಸಿ ಮಾತನಾಡುತ್ತೇವೆ. ಮಹದಾಯಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ವೈಲ್ಡ್ ಲೈಫ್ ನಲ್ಲಿ ನಮಗೆ ಪರ್ಮಿಷನ್ ಕೊಡಬೇಕಿದೆ ಎಂದರು.
Read More News
T & CPrivacy PolicyContact Us