Download Now Banner

This browser does not support the video element.

ಶಿವಮೊಗ್ಗ: ಗಣಪತಿ ಹಬ್ಬಕ್ಕಾಗಿ ಹಾಕುತ್ತಿರುವ ಫ್ಲೆಕ್ಸ್ ಗಳಿಗೆ ಶುಲ್ಕ ವಿಧಿಸಬೇಡಿ: ನಗರದಲ್ಲಿ ಬಜರಂಗದಳ ಮುಖ್ಯಸ್ಥ ಸುರೇಶ್ ಬಾಬು

Shivamogga, Shimoga | Aug 23, 2025
ಶಿವಮೊಗ್ಗ ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗಾಗಿ ಇರುವ ನಿಯಮಗಳನ್ನ ಸರಳಗೊಳಿಸಬೇಕು ಹಾಗೂ ಗಣಪತಿ ಹಬ್ಬಕ್ಕಾಗಿ ಹಾಕುತ್ತಿರುವ ಫ್ಲೆಕ್ಸ್ ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ಶಿವಮೊಗ್ಗ ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖ್ಯಸ್ಥ ಸುರೇಶ್ ಬಾಬು ಒತ್ತಾಯಿಸಿದ್ದಾರೆ. 645ಕ್ಕೂ ಹೆಚ್ಚು ಗಣಪತಿ ಸಮಿತಿಗಳಿದ್ದು, ಈಗ ಪ್ರತಿಷ್ಠಾಪನೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಶುಲ್ಕ ವಿಧಿಸಿ ಹಿಂದೂ ಸಮಾಜಕ್ಕೆ ಗಣಪತಿ ಪ್ರತಿಷ್ಠಾಪನೆ ಮಾಡಲು ತೊಂದರೆ ಕೊಡುತ್ತಿವೆ ಎಂದು ಆರೋಪಿಸಿದರು.
Read More News
T & CPrivacy PolicyContact Us