Download Now Banner

This browser does not support the video element.

ಜಗಳೂರು: ನಿರಂತರ ಮಳೆ; ಕಾನನಕಟ್ಟೆಯಲ್ಲಿ ಎಲೆಕೋಸು ಬೆಳೆಯನ್ನು ನೆಲೆಸಮ ಮಾಡಿದ ರೈತ

Jagalur, Davanagere | Aug 21, 2025
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ರೈತರೊಬ್ಬರು ಬೆಳೆದ ಎಲೆಕೋಸು ಕಟಾವಿಗೆ ಬಂದಿದ್ದು, ನಿರಂತರ ಮಳೆ ಹಿನ್ನೆಲೆ ಮಾರಾಟಗಾರರು ಖರೀದಿಗೆ ಬರದ ಕಾರಣ ನಿರೀಕ್ಷಿತ ಬೆಲೆಸಿಗದೆ ಕಂಗಾಲಾಗಿ ಟ್ರ್ಯಾಕ್ಟರ್ ಮೂಲಕ ಫಸಲನ್ನು ಗುರುವಾರ ಸಂಜೆ 5 ಗಂಟೆಗೆ ನೆಲಸಮಗೊಳಿಸಿದರು. ಮಲ್ಲೇಶ್ ಎಂಬುವವರು 1 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ರೂ.80 ಪೈಸೆಯಂತೆ ಸಸಿ ಖರೀದಿಸಿ 60,000 ಸಸಿನೆಟ್ಟು ಎಲೆಕೋಸು ಕೃಷಿ ನಡೆಸಿದ್ದರು. ಕೃಷಿ ಚಟುವಟಿಕೆಗೆ ಸುಮಾರು ರೂ.80,000 ಖರ್ಚು ಮಾಡಲಾಗಿತ್ತು. ಬೆಳೆ ಕಟಾವು ಹಂತಕ್ಕೆ ಬಂದಿತ್ತು ತಿಂಗಳುಕಾಲ ಮಳೆ ಸುರಿದಿದ್ದು ವ್ಯಾಪಾರಕ್ಕೆ ಯಾರೂ ಮುಂದಾಗಲಿಲ್ಲ.
Read More News
T & CPrivacy PolicyContact Us