Download Now Banner

This browser does not support the video element.

ರಾಮನಗರ: ಡಿಸಿ ಕಚೇರಿ ಮುಂದೆ ರೈತರನ್ನ ಗದರಿದ ಡಿಸಿಎಂ‌ ಡಿ.ಕೆ.ಶಿವಕುಮಾರ್

Ramanagara, Ramanagara | Sep 4, 2025
ನ್ಯಾಯ ಕೇಳಲು ಬಂದಿದ್ದ ರೈತರ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಗದರಿ ಆವಾಜ್ ಹಾಕಿದ ಘಟನೆ ನಡೆದಿದೆ. ರಾಮನಗರದ ಡಿಸಿ ಕಚೇರಿ‌ ಎದರು ಗುರುವಾರ ಘಟನೆ ನಡೆದಿದೆ. ಭೂಸ್ವಾಧೀನ ಕೈ ಬಿಡಿ ಎಂದು ರೈತರು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಡಿಕೆಶಿ ನಾವು ಯಾವುದೇ ಕಾರಣಕ್ಕು ಭೂಸ್ವಾಧೀನ ಕೈ ಬಿಡಲ್ಲ‌ಎಷ್ಟು ಮಾತನಾಡುತ್ತೀತಾ ಸುಮ್ಮನೆ ಇರು ಎಂದು ಗದರಿದರು. ರೈತರ ರಾಜಕೀಯ ಮಾಡಬಾರದು ಮಾಡಿದರೆ ನನಗು ರಾಜಕೀಯ ಮಾಡಲು ಬರುತ್ತದೆ ಎಂದರು.
Read More News
T & CPrivacy PolicyContact Us