Install App
myrajanal
This browser does not support the video element.
ಗುಳೇದಗುಡ್ಡ: ನೀರಿನಿಂದ ಕೆರೆಖಾನಾಪುರ ಭಾಗದ ಜಮೀನುಗಳು ಜಲಾವೃತ, ಪರಿಹಾರಕ್ಕೆ ರೈತರ ಅಗ್ರಹ
Guledagudda, Bagalkot | Sep 1, 2025
ಗುಳೇದಗುಡ್ಡ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆ ಕಾನಾಪುರ್ ಭಾಗದ ಅನೇಕ ಜಮೀನುಗಳಿಗೆ ನೀರು ಹೊಕ್ಕು ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ ಇದರಿಂದ ಬೆಳೆ ನಾಶವಾದ ಕಾರಣಕ್ಕೆ ಸರ್ಕಾರ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ
Share
Read More News
T & C
Privacy Policy
Contact Us
Your browser does not support JavaScript!