Download Now Banner

This browser does not support the video element.

ಧಾರವಾಡ: ನಗರದ ಬಿ.ಆರ್‌.ಟಿ.ಎಸ್ ಮಾರ್ಗದಲ್ಲಿನ ಅಡಚಣೆಗಳನ್ನು ಪರಿಶೀಲಿಸಿದ ಸಚಿವ ಸಂತೋಷ ಲಾಡ್

Dharwad, Dharwad | Sep 6, 2025
ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯೆ ಇರುವ ಬಿ.ಆರ್‌.ಟಿ.ಎಸ್ ಮಾರ್ಗದಲ್ಲಿನ ಅಡಚಣೆಗಳನ್ನು ಶನಿವಾರ ಮದ್ಯಾಹ್ನ 2 ಗಂಟೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪರಿಶೀಲಿಸಿದರು. ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿ.ಆರ್‌.ಟಿ.ಎಸ್ ಮಾರ್ಗದಲ್ಲಿ ಸಂಚರಿಸಿ ಸಮಸ್ಯೆಗಳನ್ನು ಖುದ್ದಾಗಿ ಅರಿಯುವ ನಿಟ್ಟಿನಲ್ಲಿ ಚಿಗರಿ ಬಸ್ ನಲ್ಲಿ ಸಂಚರಿಸಿದರು. ಹುಬ್ಬಳ್ಳಿಯ ಹೊಸೂರ ಸರ್ಕಲ್ ನಿಂದ ಧಾರವಾಡದ ಜ್ಯುಬಿಲಿ ಸರ್ಕಲ್ ವರೆಗೆ ಸಾರ್ವಜನಿಕರಿಗೆ
Read More News
T & CPrivacy PolicyContact Us