Download Now Banner

This browser does not support the video element.

ಮಂಗಳೂರು: ಸಾರ್ವಜನಿಕ ಕಾರ್ಯಕ್ರಮಕ್ಕೆ‌ ಧ್ವನಿವರ್ಧಕ ‌ಲಿಮಿಟ್ ವಿಚಾರ: ಪಡೀಲ್ ನಲ್ಲಿ ಮೊದಲಿನ ಹಾಗೇ ಅವಕಾಶ ‌ಕೊಡಲು ಡಿಸಿಗೆ ಮನವಿ

Mangaluru, Dakshina Kannada | Sep 11, 2025
ದಕ್ಷಿಣ ಕನ್ನಡಜಿಲೆಯಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ ಯಕ್ಷಗಾನ ನಾಟಕ ದೈವಕೋಲ, ನೇಮ, ಭರತನಾಟ್ಯ, ಇತ್ಯಾದಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗಿನ ತೊಂದರೆಗಳನ್ನು ನಿವಾರಿಸಿ ಈ ಮೊದಲಿನ ಹಾಗೆ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಲು ಮನವಿ
Read More News
T & CPrivacy PolicyContact Us