Download Now Banner

This browser does not support the video element.

ಕೊಪ್ಪಳ: ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ಎಸ್ ವಾಹನ ಬೆಂಕಿ ನಂದಿಸಲು ಹರಸಾಹಸ.....!

Koppal, Koppal | Sep 27, 2025
ಶಾರ್ಟ್ ಸರ್ಕ್ಯೂಟ್ ನಂದಾಗಿ ನಡು ರಸ್ತೆಯಲ್ಲಿ ಟಾಟಾ ಎಸ್ ವಾಹನ ಒಂದು ಬೆಂಕಿ ಹತ್ತಿಕೊಂಡು ಹತ್ತಿ ಉರಿದ ಘಟನೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕ ತಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ
Read More News
T & CPrivacy PolicyContact Us