Download Now Banner

This browser does not support the video element.

ಗಂಗಾವತಿ: ಅನ್ನ ಭಾಗ್ಯ ಅಕ್ಕಿ ಕಳ್ಳರ ಭೇಟೆ ನಗರದ ಕಿಲ್ಲಾ ಎರಿಯಾದಲ್ಲಿ 26 ಕ್ವೀಂಟಾಲ್ ಪತ್ತೆ

Gangawati, Koppal | Aug 30, 2025
ಅನ್ನ ಭಾಗ್ಯ ಅಕ್ಕಿ ಕಳ್ಳರ ಬೇಟೆ ಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಮುಂದುವರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕಿಲ್ಲಾ ಎರಿಯಾದಲ್ಲಿ ದಾಳಿ ಮಾಡಿದ ಅಧಿಕಾರಿಗಳಯ 26 ಕ್ವೀಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿರುವುದಾಗಿ ದಾಳಿ ಮಾಡಿದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿಶ್ರೀನಿವಾಸ ಮಾಧ್ಯಮಕ್ಕೆ ಮಾತನಾಡಿ ಎಂಥ ಪ್ರಭಾವಿಗಳಾದರು ಅವರ ಮೇಲೆ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ ಈ ವಿಷಯ ಆಗಸ್ಟ್ 30 ರಂದು ಸಂಜೆ 5-30 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ಲಬ್ಯವಾಗಿದೆ
Read More News
T & CPrivacy PolicyContact Us