Download Now Banner

This browser does not support the video element.

ಗೌರಿಬಿದನೂರು: ನಗರ ಹೊರವಲಯದ ಆರ್‌ಎಂಸಿ ಗೇಟ್ ಸಮೀಪ ರೈಲ್ವೇ ಹಳಿ ದಾಟುವಾಗ ‌ರೈಲು ಡಿಕ್ಕಿ, ವೃದ್ಧೆ ಸಾವು

Gauribidanur, Chikkaballapur | Aug 24, 2025
ಗೌರಿಬಿದನೂರು ನಗರದ ಹೊರವಲಯದಲ್ಲಿನ ಭಾನುವಾರ ಆರ್ ಎಂ ಸಿ ಗೇಟ್ ಸಮೀಪ ರೈಲ್ವೆ ಹಳಿಯನ್ನು ದಾಟುವ ವೇಳೆ ರೈಲು ಡಿಕ್ಕಿ ಹೊಡೆದು,ವೃದ್ದೇಯನ್ನು ದಿಮಘಟ್ಟನಹಳ್ಳಿ ನಿವಾಸಿ ನಾರಾಯಣಮ್ಮ ಸಾವನ್ನಪ್ಪಿದ್ದಾರೆ. ನಾರಾಯಣಮ್ಮರವರಿಗೆ ಕಿವಿ ಕೇಳದ ಹಿನ್ನೆಲೆಯಲ್ಲಿ ರೈಲ್ವೆ ಹಳಿಯನ್ನು ದಾಟುವ ವೇಳೆ ರೈಲು ಬಂದಿದ್ದನ್ನು ಗಮನಿಸದೇ ದಾಟುವಾಗ,ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
Read More News
T & CPrivacy PolicyContact Us