Download Now Banner

This browser does not support the video element.

ಚಾಮರಾಜನಗರ: ಏಕಗವಾಕ್ಷಿಯಡಿ ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ : ನಗರದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್

Chamarajanagar, Chamarajnagar | Aug 30, 2025
ಏಕಗವಾಕ್ಷಿಯಡಿ ಆದಿವಾಸಿಗಳಿಗೆ ಸರ್ಕಾರದ ಸಿಗುವ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು. ಬೆಂಗಳೂರು ಸಮತ್ವ ಟ್ರಸ್ಟ್ ಹಾಗೂ ಅಶೋಕ ಪರಿಸರಸಂಶೋಧನೆ ಮತ್ತು ಪರಿಸರವಿಜ್ಞಾನದತ್ತಿ ಜಿಲ್ಲಾ ಹಾಗೂ ತಾಲೂಕುಸೋಲಿಗ ಸಂಘ, ರಾಜ್ಯಸೋಲಿಗ ಅಭಿವೃದ್ದಿ ಸಂಘದ ವತಿಯಿಂದ ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ‘ಆದಿವಾಸಿ ಕಾಲೇಜು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
Read More News
T & CPrivacy PolicyContact Us