Download Now Banner

This browser does not support the video element.

ಹುಬ್ಬಳ್ಳಿ ನಗರ: ಹುಬ್ಬಳ್ಳಿಯಲ್ಲಿ ಗಣೇಶನ ವಿಸರ್ಜನೆ ವೇಳೆ ದರ್ಗಾದ ಮುಂದೆ ಕವಾಲಿ ಹಾಡು ಹಾಕುವ ಮೂಲಕ ಭಾವೈಕ್ಯತೆ ಮೆರೆದ ಭಕ್ತಾದಿಗಳು

Hubli Urban, Dharwad | Sep 4, 2025
ಹುಬ್ಬಳ್ಳಿ: ಗಣೇಶನ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಗರದ ಇಂಡಿ ಪಂಪ್ ದರ್ಗಾದ ಬಳಿ ಕವಾಲಿ ಹಾಡು ಹಾಕುವ ಮೂಲಕ ಭಕ್ತಾಧಿಗಳು‌ ಭಾವೈಕ್ಯತೆ ಮೆರೆದರು. ಇನ್ನೂ ಭಾವೈಕ್ಯತೆ ಮೆರದ ಭಕ್ತಾದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗಿದೆ. ಈ ವರ್ಷ ಗಣೇಶ್ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಾಗಿ ಬಂದಿದ್ದು ವಿಶೇಷವಾಗಿದೆ.
Read More News
T & CPrivacy PolicyContact Us