Download Now Banner

This browser does not support the video element.

ಖಾನಾಪುರ: ಯಡೋಗಾ ಗ್ರಾಮದಲ್ಲಿ ಗಣೇಶ ವಿಸರ್ಜನೆಯಲ್ಲಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕ ಶವವಾಗಿ ಪತ್ತೆ

Khanapur, Belagavi | Sep 8, 2025
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗಾ ಗ್ರಾಮದಲ್ಲಿ ಶನಿವಾರ ಗಣೇಶ ವಿಸರ್ಜನೆ ವೇಳೆ ಯುವಕನ್ನೊಬ್ಬ ನೀರಲ್ಲಿ ಮುಳುಗಿರುವ ಘಟನೆ ನಡೆದಿತ್ತು ಯಡೊಗಾ ಗ್ರಾಮದ ಯುವಕ ಶುಭಂ ಕುಪ್ಪಟಗರಿ (18) ಮೃತ ದುರ್ದೈವಿಯಾಗಿದ್ದು ಮಲಪ್ರಭಾ ನದಿಯಲ್ಲಿ ಮುಳುಗಿ‌ ಸಾವನ್ನಪ್ಪಿದ್ದು ಈಜುಗಾರನಾಗಿದ್ದ ಯುವಕ ಗಣೇಶ ವಿಸರ್ಜಿಸಿ ವಾಪಸ್ ಬರಲಾಗದೇ ನೀರಿನಲ್ಲಿ ‌ಮುಳುಗಿ ಸಾವನ್ನಪ್ಪಿದ್ದಾ‌ನೆ ಅಗ್ನಿಶಾಮಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದ ಖಾನಾಪುರ ಪೊಲೀಸರು 48 ಗಂಟೆಗಳ ಬಳಿಕ ಯುವಕನ ಶವ ಇಂದು ಸೋಮವಾರ 4 ಗಂಟೆಗೆ ಮೃತದೆಹ ಪತ್ತೆಯಾಗಿದೆ ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.
Read More News
T & CPrivacy PolicyContact Us