Download Now Banner

This browser does not support the video element.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಂಪರ್ಕಿಸುವ ರಸ್ತೆ ಬಳಿ ಬರುವ ರೈಲ್ವೆ ಗೇಟ್ ನಿಂದ ಪ್ರಯಾಣಿಕರಿಗೆ ನಿತ್ಯ ನರಕ

Chikkaballapura, Chikkaballapur | Aug 31, 2025
ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರು ರಸ್ತೆಗೆ ಹೋಗುವಾಗ ಅಡ್ಡ ಬರುವ ರೈಲ್ವೆ ಗೇಟ್ ಪ್ರಾಯಾಣಿಕರಿಗೆ ಅನುಕೂಲವಾಗುವ ಬದಲು ನರಕದ ಬಾಗಿಲು ತೋರುತ್ತಿದೆ. ದಿನಕಳೆದಂತೆ ಟ್ರಾಪಿಕ್ ಹೆಚ್ಚಾಗುತ್ತಿದೆ ಅದೆ ಸಮಯಕ್ಕೆ ದಿನಕ್ಕೆ ಎರಡು ಬಾರಿ ಬಂದಾಗುತಿದ್ದ ಗೇಟ್ ಈಗ ಆರು ಬಾರಿ ಬಂದಾಗುತ್ತೆ. ಈ ರಸ್ತೆಯಲ್ಲಿ ಸಾಗುವ ಶಾಲಾ ಕಾಲೇಜುಗಳ ವಾಹನಗಳು, ಆಂಬುಲೆನ್ಸ್ಗಳ ಜೊತೆಗೆ ಇದೆ ರಸ್ತೆಯಲ್ಲಿ ಸಾಗುವ ಹೂವು ಬೆಳೆಗಾರರು ನರಕಯಾತನೆ ಅನುಭವಿಸುವಂತಾಗಿದೆ.
Read More News
T & CPrivacy PolicyContact Us