Download Now Banner

This browser does not support the video element.

ಸಾಗರ: ಚೆನ್ನಕೊಪ್ಪದಲ್ಲಿ ಹಾವು ಕಡಿದು ಸಾವನ್ನಪ್ಪಿದ ರೈತನ ಮನೆಗೆ ತೆರಳಿ ಸಾಂತ್ವಾನ ಹೇಳಿದ ಶಾಸಕ ಬೇಳೂರು ಗೋಪಾಲಕೃಷ್ಣ

Sagar, Shimoga | Sep 12, 2025
ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ವೀರೇಶ್ ಎಂಬ ರೈತರು ಹಾವು ಕಡಿದು ಕಳೆದ ವಾರ ಸಾವನ್ನಪ್ಪಿದ್ದರು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಚೆನ್ನಕೊಪ್ಪ ಗ್ರಾಮದ ವೀರೇಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಶುಕ್ರವಾರ ಸಂಜೆ 6:20 ಕ್ಕೆ ಧೈರ್ಯ ತುಂಬಿ ಸಾಂತ್ವಾನ ಹೇಳಿದರು. ಸರ್ಕಾರದಿಂದ ಕೂಡಲೇ ಪರಿಹಾರವನ್ನು ದೊರಕಿಸುವ ಕೆಲಸ ಮಾಡಿಸುವುದಾಗಿ ಈ ವೇಳೆ ಭರವಸೆ ನೀಡಿದರು.
Read More News
T & CPrivacy PolicyContact Us