ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಪಿಕೆಪಿಎಸ್ ಸೆಕ್ರೆಟರಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಸಾರ್ವಜನಿಕವಾಗಿ ಸೆಕ್ರೆಟರಿ ಭೀಮಪ್ಪನ ಮೇಲೆ ಹಲ್ಲೆ ಬಳಿಕ ಸೆಕ್ರೆಟರಿಯನ್ನ ಕಿಡ್ನಾಪ್ ಮಾಡಲು ಯತ್ನ ಹಿನ್ನಲೆ ಕಾಂಗ್ರೆಸ್ ಬಿಜೆಪಿ ಬೆಂಬಲಿಗರ ನಡುವೆ ಮಾರಾಮಾರಿ ಠಾಣೆ ಮುಂಭಾಗದಲ್ಲೇ ಹೊಡೆದಾಡಿಕೊಂಡ ಬೆಂಬಲಿಗರು ಮತದಾನದ ಹಕ್ಕು ನೀಡಿ ಠರಾವು ಪಾಸ್ ಮಾಡಲು ಚುನಾವಣೆ ನಡೆದಿತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ಕಮ್ಮಿ ಇರುವ ಕಾರಣ ಸೆಕ್ರೆಟರಿ ಕಿಡ್ನಾಪ್ ಮಾಡಿಕೊಂಡು ಹೋಗಿ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಕಾಂಗ್ರೆಸ್ ಬೆಂಬಲಿಗರ ಪ್ಲ್ಯಾನ್ ಇದಕ್ಕೆ ಬಿಜೆಪಿ ಬೆಂಬಲಿತ ಸದಸ್ಯರು ವಿರೋಧ ಮಾಡ್ತಿದ್ದಂತೆ ಇಂದು ಶುಕ್ರವಾರ 11:30 ಕ್ಕೆ ಗಲಾಟೆ ನಡೆದಿದೆ