Download Now Banner

This browser does not support the video element.

ಚಿಕ್ಕಮಗಳೂರು: ನಾಳೆಯಿಂದ ಹೊಸ ರೂಲ್ಸ್ ಜಾರಿ ಆತಂಕ.! ಗಿರಿ ಭಾಗಕ್ಕೆ ಹರಿದುಬಂದ ಪ್ರವಾಸಿಗರು.!

Chikkamagaluru, Chikkamagaluru | Aug 31, 2025
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಗಳಿಗೆ ಬರುವ ವಾಹನಗಳ ಸಂಖ್ಯೆಗೆ ಮಿತಿಯನ್ನು ಹೇರಲು ನಾಳೆಯಿಂದ ಹೊಸ ರೂಲ್ಸ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ಪ್ರವಾಸಿಗರು ಇಂದು ಗಿರಿ ಶ್ರೇಣಿ ಭಾಗಕ್ಕೆ ಹರಿದು ಬಂದಿದ್ದರು.
Read More News
T & CPrivacy PolicyContact Us