Download Now Banner

This browser does not support the video element.

ಮಾಗಡಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಪ ಪ್ರಚಾರ ಮಾಡಬಾರದು: ಪಟ್ಟಣದಲ್ಲಿ ಕೈ ಮುಖಂಡ ಕೃಷ್ಣಮೂರ್ತಿ

Magadi, Ramanagara | Aug 28, 2025
ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವಿರೋಧಿಗಳು ಅಪ ಪ್ರಚಾರ ಮಾಡಬರಾದು ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು ಕೋಟೆ ಅಭಿವೃದ್ಧಿಗೆ 103 ಕೋಟಿ ಅನುದಾನ ಬಂದಿದೆ. ಆದರೆ ಮಾಜಿ ಶಾಸಕರು 13 ಕೋಟಿ ಬಂದಿದೆ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
Read More News
T & CPrivacy PolicyContact Us