Download Now Banner

This browser does not support the video element.

ಹುಣಸೂರು: ಹುಣಸೂರಿನಲ್ಲಿ ನಗರಸಭೆ ಅಧಿಕಾರಿಗಳು ಬಂದಿದ್ದು ಆಸ್ಪತ್ರೆ ಕಟ್ಟಡ ಕೆಡವಲು ತೆರವಾಗಿದ್ದು ಮುಂಭಾಗದ ಕ್ಯಾಂಟೀನ್ ಮಾತ್ರ

Hunsur, Mysuru | Aug 24, 2025
ಹುಣಸೂರಿನ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಹಾಗೂ ಸುತ್ತಲಿನ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶದಂತೆ ನಗರಸಭೆ ಅಧಿಕಾರಿಗಳು ಸಿಬ್ಬಂದಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಮಾತಿನ ಚಕಮಕಿ ನಡೆದು ಕೊನೆಗೆ ಆಸ್ಪತ್ರೆ ಮುಂಭಾಗದಲ್ಲಿ ನಿರ್ಮಿಸಿದ್ದ ಕ್ಯಾಂಟೀನ್ ಮಳಿಗೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು ಸಂಜೆಯಾದರೂ ಮುಗಿಯದ ಹೈಡ್ರಾಮ ನಗರಸಭೆಯ ಹೈಕೋರ್ಟ್ ಆದೇಶದಂತೆ ಒಂದು ವಾರದೊಳಗೆ ಆಕ್ರಮವಾಗಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತೆ ಮಾನಸ, ಎಇಇ ಗಳಾದ ಶರ್ಮಿಳಾ ಸೌಮ್ಯ ಹೆದ್ದಾರಿ ಇಂಜಿನಿಯರ್ ತಬ್ಸಮ್ ನೇತೃತ್ವದಲ್ಲಿ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಆಸ್ಪತ್ರೆ ಬಳಿ ಘಟನೆ
Read More News
T & CPrivacy PolicyContact Us