Install App
shamsheerbudoli
This browser does not support the video element.
ಮಂಗಳೂರು: ಪಾಂಡೇಶ್ವರದಲ್ಲಿ ಸಾರ್ವಜನಿಕ ಮಂಗಳೂರು ಗಣೇಶೋತ್ಸವ: ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಭಾಗಿ
Mangaluru, Dakshina Kannada | Aug 30, 2025
ಹಿಂದೂ ಯುವ ಸೇನೆ ಆಶ್ರಯದಲ್ಲಿ ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಮಂಗಳೂರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಪ್ರಸಾದ ಸ್ವೀಕರಿಸಿದರು.
Share
Read More News
T & C
Privacy Policy
Contact Us
Your browser does not support JavaScript!