Download Now Banner

This browser does not support the video element.

ಮೈಸೂರು: ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತರ ಖಂಡಿಸಿ, ಧರ್ಮಸ್ಥಳ ಛಲೋ ಯಾತ್ರೆ: ನಗರದಲ್ಲಿ ಮಾಜಿ ಸಚಿವ ಸಾರಾ ಮಹೇಶ್

Mysuru, Mysuru | Aug 24, 2025
ಮಾಜಿ ಸಚಿವ ಸಾ.ರಾ.ಮಹೇಶ್ ಸುದ್ದಿಗೋಷ್ಠಿ. ಧಾರ್ಮಿಕ, ದಾಸೋಹ, ಶಿಕ್ಷಣ ಮಹಿಳೆಯರ ಸ್ವಾವಲಂಭನೆಗೆ ಸಾಲ ಕೊಡೋದು. ದೇವಸ್ಥಾನಗಳ ಪುನರುಜ್ಜಿವನಕ್ಕೆ ಧರ್ಮಸ್ಥಳ ನೆರವು ನೀಡುತ್ತಿದೆ. ನನ್ನ ಕ್ಷೇತ್ರದ ದೇವಾಲಯಗಳನ್ನು ಧರ್ಮಸ್ಥಳ ಸಂಸ್ಥೆ ನೀಡಿ ಅಭಿವೃದ್ಧಿಪಡಿಸಿದೆ. ಇತ್ತೀಚಿಗೆ ಷಡ್ಯಂತ್ರದಿಂದ ಆರೋಪ ಒರಿಸಲಾಗಿತ್ತು. ಪಾರದರ್ಶಕ ತನಿಖೆ ನಡೆಯಲಿ ಅಂತ ನಾವು ಸುಮ್ಮನಿದ್ದೆವು. ಯಾರೊಬ್ಬರ ಒಬ್ಬ ಬಂದು ದೂರು ಕೊಡ್ತಾನೆ. ದೂರು ಕೊಟ್ಟಾಗ ನಾವು ಯೋಚನೆ ಮಾಡಬೇಕಿತ್ತು. ಸತ್ತಂತ ವ್ಯಕ್ತಿಯನ್ನ ಒಬ್ಬನೇ ಎತ್ತಿಕೊಂಡು ಹೋಗಲು ಸಾಧ್ಯವಿಲ್ಲ. ಒಬ್ಬನೇ ವ್ಯಕ್ತಿ ಹೂಳಲು ಸಾಧ್ಯವಿಲ್ಲ. ಇದೆಲ್ಲವನ್ನ ನಾವು ಸೂಕ್ಷ್ಮವಾಗಿ ಯೋಚನೆ ಮಾಡಬೇಕು. ಎಷ್ಟೋ ಕಡೆ ಇದುವರೆಗೂ ಸ್ಮಶಾನಗಳು ಇಲ್ಲ. ಹಲವರು ತಮ್ಮಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡ್ತಾರೆ
Read More News
T & CPrivacy PolicyContact Us