Download Now Banner

This browser does not support the video element.

ಉಡುಪಿ: ನಗರದಲ್ಲಿ ತೀವ್ರ ಆಕ್ರೋಶದ ಬಳಿಕ ಬನ್ನಂಜೆ ನಾರಾಯಣ ಗುರು ವೃತ್ತ ಪುನರ್ ಸ್ಥಾಪನೆ

Udupi, Udupi | Aug 31, 2025
ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತ. ಯಾವುದೇ ಮುನ್ಸೂಚನೆ ಇಲ್ಲದೆ ವೃತ್ತ ತೆರವು ಮಾಡಲಾಗಿತ್ತು ಶನಿವಾರ ಡಿಸಿಎಂ ಉಡುಪಿ ಭೇಟಿ ಸಂದರ್ಭ ತೆರವು ಮಾಡಲಾಗಿದ್ದು ತೆರವು ಮಾಡಿ ಪೊದೆ ಬಳಿ ಇರಿಸಲಾಗಿತ್ತು. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಇಂದು ಸಂಜೆ ವೇಳೆ ಅದೇ ಸ್ಥಳದಲ್ಲಿ ನಾರಾಯಣ ಗುರುಗಳ ವೃತ್ತ ಪುನರ್ ಸ್ಥಾಪನೆಯನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Read More News
T & CPrivacy PolicyContact Us