Download Now Banner

This browser does not support the video element.

ರಾಯಚೂರು: ಕೃಷ್ಣಾನದಿಗೆ ಹೊರಹರಿವು ಹೆಚ್ಚಳ; ನದಿಪಾತ್ರದ ಜನರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

Raichur, Raichur | Aug 11, 2025
ಉಪ್ರೋತ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆ ಮತ್ತು ಆಲಮಟ್ಟಿ ಅಣೆಕಟ್ಟಿನಿಂದ ಹೊರಹರಿವು ಹೆಚ್ಚಿಸಿದ್ದರಿಂದಾಗಿ ನಾರಾಯಣಪುರ ಆಣೆಕಟ್ಟಿನ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ ನೀರಿ ಹರಿದು ಬರುತ್ತಿದೆ. ಹೊರಹರಿವು ಕ್ರಮೇಣ 51,240 ಕ್ಯೂಸೆಕ್‌ನಿಂದ ಆಗಸ್ಟ್ 10ರ ರವಿವಾರ ಸಂಜೆ 6 ಗಂಟೆಗೆ 60,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಹೀಗಾಗಿ ಕೃಷ್ಣಾನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆವಹಿಸಲು ಜಿಲ್ಲಾಧಿಕಾರಿ ಡಾ.ನಿತೀಶ್ ಮನವಿ ಮಾಡಿದ್ದಾರೆ.
Read More News
T & CPrivacy PolicyContact Us